tag:blogger.com,1999:blog-3344994465141878693.post1481235988194683234..comments2023-04-13T02:39:42.984-07:00Comments on ಮಾತು-ಮಂಥನ-ಮತಾಪು: ಸಾವಿನಲ್ಲಿ ‘ಸಂಸ್ಕಾರ’ ಕಂಡ ಮೂರ್ತಿಯವರಲ್ಲಿ 'ವಂಶವೃಕ್ಷ' ಅಡಕವಾಗಿತ್ತೇ?Anonymoushttp://www.blogger.com/profile/00980387717874485627noreply@blogger.comBlogger7125tag:blogger.com,1999:blog-3344994465141878693.post-36240599669295859642016-06-18T22:46:10.676-07:002016-06-18T22:46:10.676-07:00ಒಬ್ಬರು ಜೀವನ ಪೂರ್ತಿ ಹಿಂದೂ ಧರ್ಮ, ಬ್ರಾಹ್ಮಣರನ್ನು ತೆಗಳು...ಒಬ್ಬರು ಜೀವನ ಪೂರ್ತಿ ಹಿಂದೂ ಧರ್ಮ, ಬ್ರಾಹ್ಮಣರನ್ನು ತೆಗಳುತ್ತಾ, ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿ ಕಟ್ಟಿ ಜೀವನ ಸವೆಸಿ, ಕಡೆಗೆ ಅಪ್ಪಟ ಧಾರ್ಮಿಕ ವ್ಯಕ್ತಿಯಂತೆ ಇಹಲೋಕ ಮುಗಿಸಿದವರು. ಮತ್ತೊಬ್ಬರು ಜೀವನ ಪೂರ್ತಿ ರಾಷ್ಟ್ರ, ಧರ್ಮದ ಸೇವೆಗೈದು, ಕಡೆಗೆ ದೇಹಾವಸಾನದ ಬಳಿಕವೂ ದೇಹದ ಅಂಗಾಂಗಳನ್ನೂ, ದೇಹವನ್ನೂ ವೈದ್ಯಕೀಯ ಕಾಲೇಜಿಗೆ ದಾನ ನೀಡಿದವರು(RSS ನ ಹಿರಿಯ ಪ್ರಚಾರಕ್ ನ. ಕೃಷ್ಣಪ್ಪ)UDAYARAJhttps://www.blogger.com/profile/03586861492069454816noreply@blogger.comtag:blogger.com,1999:blog-3344994465141878693.post-56925529617857544672014-09-07T04:23:36.979-07:002014-09-07T04:23:36.979-07:00*ಶ್ರಾದ್ಧ , * ಅಯಮಾತ್ಮಾ ಬ್ರಹ್ಮ
ಕ್ಷಮೆ ಇರಲಿ!!
*ಶ್ರಾದ್ಧ , * ಅಯಮಾತ್ಮಾ ಬ್ರಹ್ಮ <br />ಕ್ಷಮೆ ಇರಲಿ!!<br />Koopa Mandukahttps://www.blogger.com/profile/00770573817560497151noreply@blogger.comtag:blogger.com,1999:blog-3344994465141878693.post-23806803014631291222014-09-07T04:18:50.621-07:002014-09-07T04:18:50.621-07:00ನಮಸ್ಕಾರ,
ಒಬ್ಬ ವ್ಯಕ್ತಿ ಮೃತ ಪಟ್ಟಮೇಲೆ ಅವರ ಆತ್ಮ ಅವರವರ ...ನಮಸ್ಕಾರ,<br />ಒಬ್ಬ ವ್ಯಕ್ತಿ ಮೃತ ಪಟ್ಟಮೇಲೆ ಅವರ ಆತ್ಮ ಅವರವರ ಕರ್ಮಗಳ ಅನುಸಾರವಾಗಿ ತನ್ನ ಮುಂದಿನ ಪಯಣವನ್ನು ಮುಂದುವರಿಸುತ್ತದೆ ಎಂದು ವೀದಾಂತದಲ್ಲಿ ನಾವು ಓದಿರುವುದು ಉಂಟು. ಅಂತೆಯೇ ಒಬ್ಬರ ಸಾವಿನ ನಂತರ ಅವರ ದೇಹದ ಮುಂದಿನ ಅಧಿಕಾರ ಅವರ ಸಂಭಂಧಿಗಳಿಗೆ ಇರುತ್ತದೆ i.e., ಈ ಪ್ರಕರಣದಲ್ಲಿ ಅವರ ಮಗನಿಗೆ. ಹಾಗಾಗಿ ಅವರು ಬೇಕಾದನ್ನು ಮಾಡಬಹುದು. ಅಂತೆಯೇ ಶ್ರಾಧ ಮುಂತಾದವುಗಳೂ ಕೂಡ. ಇವರು ಬಹುಶಹ ಅವರ ದೇಹಕ್ಕೆ ಯಾವ "ಸಂಸ್ಕಾರ"ವನ್ನು ಮಾಡಬೇಕು ಎಂದು ಹೇಳಿರಲಿಲ್ಲ ಎಂದೆನಿಸುತ್ತದೆ. ಹಾಗಾಗಿ ಅವರು ತಮ್ಮ ಅಭಿಪ್ರಾಯದ ಅನುಸಾರವಾಗಿ ಅವರಿಗೆ ಇಷ್ಟ ಬಂದಂತೆ ಮಾಡಿದ್ದಾರೆ. ಏನನ್ನಾದರು ಹೇಳಬೇಕೆನಿಸಿದರೆ ಅವರಿಗೆ (ಮಗನಿಗೆ) ಹೇಳಬೇಕು, ಸಾಹಿತಿಗಳಿಗಲ್ಲ ಎಂಬುದು ನಮ್ಮ ಅಭಿಪ್ರಾಯ !! ಏಕೆಂದರೆ ಅವರ ಶಿಷ್ಯರಿಗೆ ಈ ದೇಹದ ಮೇಲೆ ಯಾವುದೇ ವ್ಯಾಮೋಹವಿಲ್ಲ, ಬರೀ ವ್ಯಕ್ತಿತ್ವದ ಮೇಲೆ. ಏಕೆಂದರೆ ಅವರೆಲ್ಲರೂ "evolved being" ಅರ್ಥಾತ್ ಬುದ್ಧಿಜೀವಿಗಳು !!<br /><br />ಆಯಮಾತ್ಮ ಬ್ರಹ್ಮ !!Koopa Mandukahttps://www.blogger.com/profile/00770573817560497151noreply@blogger.comtag:blogger.com,1999:blog-3344994465141878693.post-72916138185233227652014-08-30T09:24:56.679-07:002014-08-30T09:24:56.679-07:00ಅರ್ಥಪೂರ್ಣ ಲೇಖನ, ಬದುಕಿದ್ದಷ್ಟು ಕಾಲ ಬರೀ ಗೊಂದಲವನ್ನೇ ಸೃ...ಅರ್ಥಪೂರ್ಣ ಲೇಖನ, ಬದುಕಿದ್ದಷ್ಟು ಕಾಲ ಬರೀ ಗೊಂದಲವನ್ನೇ ಸೃಷ್ಟಿಸಿ, ಸಾವಿನಲ್ಲೂ ತಮ್ಮಲ್ಲಿದ್ದ ದ್ವಂದ್ವವನ್ನು ಉಳಿಸಿ ಹೋಗುವಂಥ "ಬಂಡಾಯ" ಸಾಹಿತಿಗಳಿಗಿಂತ ಎಲ್ಲಿದ್ದರೋ ಅಲ್ಲೇ ಇರುವ ಭೈರಪ್ಪನವರು ಸಾವಿರ ಪಟ್ಟು ಮೇಲು. ಬಹುಶಃ ಈ ರವಿ ಬೆಳಗೆರೆಯ ಅಂತ್ಯ ಇದಕ್ಕಿಂತ ಹೆಚ್ಚಿನ ಗೊಂದಲವನ್ನು ಅವರ ಪಕ್ಕಾ ಓದುಗರಲ್ಲಿ ಹುಟ್ಟು ಹಾಕಲಿದೆ! manjuhttps://www.blogger.com/profile/05438881471986849274noreply@blogger.comtag:blogger.com,1999:blog-3344994465141878693.post-78128355939620159532014-08-28T07:28:21.923-07:002014-08-28T07:28:21.923-07:00Excellent most appropriate article fully agree wit...Excellent most appropriate article fully agree with youAnonymoushttps://www.blogger.com/profile/13693639372102204824noreply@blogger.comtag:blogger.com,1999:blog-3344994465141878693.post-91392661345034795332014-08-28T05:14:25.882-07:002014-08-28T05:14:25.882-07:00ಅಕ್ಷರಶಃ ಸತ್ಯವಾದ ಮಾತು, ಈ ವ್ಯಕ್ತಿ ತಾನು ಹುಟ್ಟಿದ ಜಾತಿಗ...ಅಕ್ಷರಶಃ ಸತ್ಯವಾದ ಮಾತು, ಈ ವ್ಯಕ್ತಿ ತಾನು ಹುಟ್ಟಿದ ಜಾತಿಗಾಗಲೀ, ಧರ್ಮಕ್ಕಾಗಲೀ, ಒಳಿತನ್ನೇನೂ ಮಾಡಲಿಲ್ಲ, ಹುಟ್ಟಿದಾಗಿನಿಂದ ಸಾಯುವವರೆಗೂ ಧರ್ಮ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ಗೊಂದಲಗಳೇ ತುಂಬಿಕೊಂಡಂತಹ ಗೊಬ್ಬರದ ಗಣಿಯಾಗಿತ್ತು ಅವರ ಮಸ್ತಿಷ್ಕ, ಇಂತಹವರಿಂದ ಸಮಾಜ ಉತ್ತಮವಾದದನ್ನು ಬಯಸಲು ಸಾಧ್ಯವೇ, ಇನ್ನು ರವಿ ಬೆಳೆಗೆರೆಯವರ ಬಗ್ಗೆ ಹೇಳಿಕೊಳ್ಳುವಂತಹ ಒಂದೇ ಒಂದು ಉತ್ತಮ ವಾಕ್ಯವೇ ಸಿಗುವುದಿಲ್ಲ, ಸೋ ಸ್ಯಾಡಿಸ್ಟ್, ಸೈಕೋ ನ ಆತ್ಮದ ಪ್ರತಿರೂಪ ಈ ಬೆಳೆಗೆರೆ. ಇನ್ನು ಭೈರಪ್ಪನವರ ಬಗ್ಗೆ ಈ ವ್ಯಕ್ತಿ ನೀಡಿದ ಹೇಳಿಕೆಗಳು toiled tissue paper ನಂತೆ. ಇಂತಹವರ ಬಗ್ಗೆ ತಲೆಕೆಡಿಸಿಕೊಳ್ಳವುದರಲ್ಲಿ ಅರ್ಥವೇ ಇಲ್ಲ. ಸನ್ಮಾನ್ಯ ಶ್ರೀಯುತ ಭೈರಪ್ಪನವರ ಪರ್ವ ಓದಿ ಅಕ್ಕ. ಅದರಲ್ಲಿ ಸಾಮಾನ್ಯ ಮನುಷ್ಯನು ತಿಳಿದುಕೊಳ್ಳಬಹುದಾದ, ಯೋಚಿಸಬೇಕಾದ ಹಲವು ವಸ್ತುಸ್ಥಿತಿಗಳು, ವಿಚಾರಗಳು ಅಡಗಿವೆ. @NadigDileephttps://www.blogger.com/profile/05456910312297273107noreply@blogger.comtag:blogger.com,1999:blog-3344994465141878693.post-27685044011577881592014-08-28T04:58:30.037-07:002014-08-28T04:58:30.037-07:00Just agree with your views.Infact you have put my ...Just agree with your views.Infact you have put my very thought across.B.N.https://www.blogger.com/profile/17799981086312905672noreply@blogger.com